ಸೇವೆಯ ಫಲ
तुल्य नामानि देयानि त्रीणि तुल्यफलानि च ।
सर्व कर्म फलानीह गावः पृथ्वी सरस्वती ।।
ಗೋ ಶಬ್ದಕ್ಕೆ 3 ವಿಧವಾದ ಅರ್ಥವಿದೆ. ಹಸು-ಭೂಮಿ-ವಿದ್ಯೆ. ಈ ಮೂರರಲ್ಲಿ ಒಂದನ್ನು ಕಪಟವಿಲ್ಲದೇ ಶಕ್ತ್ಯನುಸಾರ ಶ್ರದ್ಧೆಯಿಂದ ದಾನ ಮಾಡಿದರೂ, ನಮ್ಮ ಎಲ್ಲಾ ಇಷ್ಟಾರ್ಥಗಳು ಪೂರೈಸುತ್ತದೆ.
दत्तं दातारमन्वेति( ಧರ್ಮಾಭಿಮಾನಿಗಳ ಕರ್ತವ್ಯ )
ಒಬ್ಬ ಬ್ರಹ್ಮಚಾರಿಯ ಒಂದು ದಿನದ ಅಧ್ಯಯನದ ಖರ್ಚು - 300/-
ಒಂದು ತಿಂಗಳಿಗೆ ಒಬ್ಬ ಬ್ರಹ್ಮಚಾರಿಯ ಅಧ್ಯಯನದ ಖರ್ಚು - 9000/-
ಒಂದು ವರ್ಷದ ಒಬ್ಬ ಬ್ರಹ್ಮಚಾರಿಯ ಸೇವಾ ಕಾಣಿಕೆ 100000/-
ತಮ್ಮ ಯಥಾಶಕ್ತಿ ಧನ - ದ್ರವ್ಯ- ಪುಸ್ತಕಗಳನ್ನು ದಾನವಾಗಿ ನೀಡಬಹುದಾಗಿದೆ.
ಆರ್ಥಿಕವಾಗಿ ಹಿಂದುಳಿದ ವೇದಾಧ್ಯಯನ ಮಾಡುತ್ತಿರುವ ವಟುಗಳಿಗೆ ಸಹಾಯ ನಿಧಿ ಸ್ಥಾಪನೆಗೆ ಸಹಕರಿಸಬಹುದು.
ಗುರುಕುಲ, ಗೋಶಾಲೆ, ಯಾಗಶಾಲೆಗಳ ನಿರ್ಮಾಣಕ್ಕಾಗಿ ಭೂದಾನವನ್ನು ಮಾಡಲು ಆಸಕ್ತಿ ಇರುವವರು ಯಥಾಶಕ್ತಿ ಕಾಣಿಕೆಯನ್ನು ನೀಡಿ ವೇದಪುರುಷನ ಸೇವೆಯಲ್ಲಿ ಭಾಗಿಗಳಾಗಬಹುದು.
ಖಾತೆ ವಿವರಗಳು :-
ಖಾತೆ ಹೆಸರು : ಶ್ರೀ ಶ್ರುತಿಪರಂಪರ ಗುರುಕುಲಂ
ACC ಸಂಖ್ಯೆ: 5848169650
ಬ್ಯಾಂಕ್ : ಕೋಟಕ್ ಮಹೀಂದ್ರಾ ಬ್ಯಾಂಕ್, ಜಯನಗರ 7ನೇ ಬ್ಲಾಕ್
IFSC ಕೋಡ್ : KKBK0008039
ಗುರುಕುಲಕ್ಕೆ ನೀಡುವ ದೇಣಿಗೆಗಳು ಸೆಕ್ಷನ್ 80G ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಗೆ ಅರ್ಹವಾಗಿವೆ.


© 2025. All rights reserved.
ಶ್ರೀ ಶ್ಯಾಮಸುಂದರ ಶರ್ಮ, ಋಗ್ವೇದ ಸಲಕ್ಷಣ ಘನಪಾಠಿಗಳು
19/1, ಶಂಕರ ರೆಸಿಡೆನ್ಸಿ, 7ನೇ A ಮುಖ್ಯರಸ್ತೆ, ಶ್ರೀನಿಧಿ ಬಡಾವಣೆ
ಜೆ.ಪಿ. ನಗರ, ಬೆಂಗಳೂರು 560062, +91 9845705862 +91 8618945656
