ಶ್ರೀಶ್ರುತಿಪರಂಪರಾ ಗುರುಕುಲದ ಸ್ಥಾಪಕರ ಪರಿಚಯ
ಹೆಸರು - ಎಸ್.ಶ್ಯಾಮಸುಂದರ ಶರ್ಮಾ
ತಂದೆಯ ಹೆಸರು - ಶ್ರೀ ಪಿ.ಎಸ್ ಸಾಂಬಮೂರ್ತಿ ಶರ್ಮಾ
ತಾಯಿಯ ಹೆಸರು - ಶ್ರೀಮತಿ ಶ್ರೀಲಕ್ಷ್ಮೀಸಾಂಬಮೂರ್ತಿ
ಪತ್ನಿಯ ಹೆಸರು :- ಶ್ರೀಮತಿ ಭವ್ಯಶ್ರೀ ಶ್ಯಾಮಸುಂದರ
ಜನ್ಮ ಸ್ಥಳ - ಹೋಸೂರು(ತಮಿಳುನಾಡು)
ಕುಲದ ಹೆಸರು - ಗನ್ನಿಮಿಟ್ಟ
ಗೋತ್ರ - ಆತ್ರೇಯಸ
ವೇದ ಶಾಖಾ - ಋಗ್ವೇದ(ಶಾಕಲ)
ಸೂತ್ರ - ಆಶ್ವಲಾಯನ
ವಿದ್ಯಾಗುರುಗಳು
ಋಗ್ವೇದ :
ವೇ।ಬ್ರ| ಶ್ರೀ ಕಳಸೇಶ್ವರ ಭಟ್ ಘನಪಾಠಿಗಳು
ವೇ।ಬ್ರ| ಶ್ರೀ ಬಿ.ಕೆ.ಲಕ್ಷ್ಮೀನಾರಾಯಣ ಭಟ್ ಘನಪಾಠಿಗಳು
ಯಜುರ್ವೇದ :
ವೇ।ಬ್ರ। ಶ್ರೀ ಪ್ರಕಾಶ ಭಟ್ಟರು
ವೇ।ಬ್ರ। ಶ್ರೀ ಲಕ್ಷ್ಮೀಶ ಭಟ್ಟರು
ಅಧ್ಯಯನ ಮಾಡಿದ ಪಾಠಶಾಲೆಗಳ ವಿವರ : -
ಶ್ರೀ ಭಾರತೀಯಗೀರ್ವಾಣ ಪ್ರೌಢವಿದ್ಯಾಭಿವರ್ಧಿನೀ ಸಂಸ್ಕೃತ ಮಹಾಪಾಠಶಾಲಾ
ಶ್ರೀ ಶೃಂಗೇರಿಶಂಕರ ಮಠ - ಬೆಂಗಳೂರು (2000-2005)
ಶ್ರೀ ಮೇಧಾದಕ್ಷಿಣಾಮೂರ್ತಿ ಸಂಸ್ಕೃತ ವಿಶ್ವವಿದ್ಯಾಲಯ - ಗೋಕರ್ಣ (2005-2007)
ವೇದಾವಾಸಃ - ಕುಂದಾಪುರ (2007-2008)
SMSP ಸಂಸ್ಕೃತ ಕಾಲೇಜ್ -ಉಡುಪಿ (2009)
ಅಧ್ಯಯನ :-
ಋಗ್ವೇದ ಸಲಕ್ಷಣ ಘನಾಂತ -M.A
ಶ್ರೌತ ಮತ್ತು ಸ್ಮಾರ್ತ ವಿದ್ವತ್ -M.A
ಸಂಸ್ಕೃತ - M.A
ಸಂಸ್ಕೃತ- ಸಾಹಿತ್ಯ
ವಿಳಾಸ : -
ನಂ.19/1, ಶಂಕರ್ ರೆಸಿಡೆನ್ಸಿ,
7A ಮುಖ್ಯರಸ್ತೆ, 8ನೆ ಅಡ್ಡರಸ್ತೆ, ಶ್ರೀನಿಧಿ
ಬಡಾವಣೆ, ಜೇ.ಪಿ ನಗರ 8ನೇ ಹಂತ
ಬೆಂಗಳೂರು -560062
ಫೋನ್ ಸಂಖ್ಯೆ - 09845705862
ಸಾಗಿಬಂದ ದಾರಿ
* ಶ್ರೀ ಜಯೇಂದ್ರ ಸರಸ್ವತೀ ವೇದಮಂಡಲಮ್ - (2009 ರಿಂದ - 2015 ವರೆಗೆ) - ಋಗ್ವದ ವಿಭಾಗದ ಮುಖ್ಯಾಧ್ಯಾಪಕರಾಗಿ ಸೇವೆ.
* 2012 ರಿಂದ ತಿರುಮಲ ತಿರುಪತಿ ದೇವಸ್ಥಾನದ ವೇದಪಾರಾಯಣದಾರ್ ಆಗಿ ಸೇವೆ.
* 2020 ರಲ್ಲಿ ಶ್ರೀ ಆಶ್ವಲಾಯನ ವೃಂದದ ಸ್ಥಾಪನೆ ಮತ್ತು ಪ್ರಸ್ತುತ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ.
* ಶ್ರೀ ಮಾಗಡಿ ಕರಣಿಕರ ವೈದಿಕಧರ್ಮಪಾಠಶಾಲಾ (2015 ರಿಂದ - 2020 ವರೆಗೆ) ಋಗ್ವೇದ ವಿಭಾಗದ ಮುಖ್ಯಾಧ್ಯಾಪಕರಾಗಿ ಸೇವೆ.
* 2021- ಫೆಬ್ರವರಿಯಲ್ಲಿ ಶ್ರೀ ಶ್ರುತಿಪರಂಪರಾ ಗುರುಕುಲಮ್(ವೇದಪಾಠಶಾಲಾ) ಸ್ಥಾಪನೆ. ಪ್ರಸ್ತುತ ಅಧ್ಯಕ್ಷರು ಮತ್ತು ಪ್ರಾಚಾರ್ಯರಾಗಿ ಸೇವೆ.
* 2023 ರಲ್ಲಿ ಬೆಂಗಳೂರಿನ ಗಿರಿನಗರದಲ್ಲಿ ಶ್ರೀಶ್ರುತಿಪರಂಪರಾ ವೇದ ಮತ್ತು ಸಂಸ್ಕೃತ ಪಾಠಶಾಲೆಯ ಸ್ಥಾಪನೆ.
* 2024 ಶ್ರೀ ಭಾರತೀತೀರ್ಥವೇದಪಾಠಶಾಲಾ (ಶ್ರೀಶೃಂಗೇರಿ ಶಂಕರಮಠ, ಬೆಂಗಳೂರು) ಮುಖ್ಯನಿಯಂತ್ರಣಾಧಿಕಾರಿಯಾಗಿ ಸೇವೆ
ಬಿರುದುಗಳು -
ಋಗ್ವೇದ ಭೂಷಣಮ್ ,ಋಗ್ವೇದ ನಿಧಿಃ ,ವೇದಮಾರ್ತಾಂಡ ಮುಂತಾದ ಬಿರುದುಗಳು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವತಿಯಿಂದ ಋಗ್ವೇದ ವಿಭಾಗದಲ್ಲಿ ಸ್ವರ್ಣಪದಕ ಪಡೆಯಲಾಗಿದೆ.
ವೇದಸೇವೆ
2010 ರಲ್ಲಿ ಶ್ರೀ ಶೃಂಗೇರಿ ಜಗದ್ಗುರುಗಳ ಷಷ್ಠಿ ಪೂರ್ತಿಯಲ್ಲಿ ನಡೆದ ಋಕ್ಸಂಹಿತಾ ಯಾಗದಲ್ಲಿ ಋತ್ವಿಜರಾಗಿ, 2021ರ ದಿವ್ಯಸಪ್ತತಿಯಲ್ಲಿ ನಡೆದ ಋಕ್ಸಂಹಿತಾ ಯಾಗದಲ್ಲಿ ಆಚಾರ್ಯರಾಗಿ ಸೇವೆ ಸಲ್ಲಿಸಲಾಗಿದೆ.
2012 ರಲ್ಲಿ ತಿರುಮಲ ತಿರುಪತಿ ದೇವಸ್ಥಾನದಲ್ಲಿ ನಡೆದ ಋಕ್ಸಂಹಿತಾ ಯಾಗದ ಆಚಾರ್ಯರಾಗಿ ಸೇವೆ ಸಲ್ಲಿಸಲಾಗಿದೆ.
2023 ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಟ್ರಸ್ಟಿನ ವತಿಯಿಂದ ನಡೆದ ಸಂಹಿತಾಯಾಗದಲ್ಲಿ ಋತ್ವಿಜರಾಗಿ ಭಾಗವಹಿಸುವಿಕೆ.
2025ರಲ್ಲಿ ಪ್ರಯಾಗದ ಮಹಾಕುಂಭಮೇಳದಲ್ಲಿ ನಡೆದ ಚತುರ್ವೇದ ಪಾರಾಯಣದಲ್ಲಿ ಭಾಗವಹಿಸುವಿಕೆ.
ಹಲವು ಮಠಗಳು,ಸಂಘ,ಸಂಸ್ಥೆಗಳಿಂದ ನಡೆದಂತಹ ಋಕ್ಸಂಹಿತಾ ಯಾಗಗಳು,ವೇದಪಾರಾಯಣಗಳು, ಅತಿರುದ್ರ,ಮಹಾರುದ್ರ, ಸಹಸ್ರಚಂಡೀ,ಶತಚಂಡೀ ಮಹಾಯಾಗಗಳು ಹಾಗೂ ದೇವಸ್ಥಾನ. ಕುಂಭಾಭಿಷೇಕಗಳ ನೇತೃತ್ವವನ್ನು ವಹಿಸಿರುವುದು.
ಹಲವು ಸಂಪೂರ್ಣವೇದಪಾರಾಯಣಗಳು,ಕ್ರಮ, ಜಟಾ,ಘನಪಾರಾಯಣಗಳನ್ನು ಏರ್ಪಡಿಸಿರುವುದು.
© 2025. All rights reserved.
ಶ್ರೀ ಶ್ಯಾಮಸುಂದರ ಶರ್ಮ, ಋಗ್ವೇದ ಸಲಕ್ಷಣ ಘನಪಾಠಿಗಳು
19/1, ಶಂಕರ ರೆಸಿಡೆನ್ಸಿ, 7ನೇ A ಮುಖ್ಯರಸ್ತೆ, ಶ್ರೀನಿಧಿ ಬಡಾವಣೆ
ಜೆ.ಪಿ. ನಗರ, ಬೆಂಗಳೂರು 560062, +91 9845705862 +91 8618945656
